Posts

Showing posts from April, 2021

ಮರ್ಕಝ್ ಫಂಡ್

 ಕಳೆದ 2021 ಮಾರ್ಚ್ 23 ರಂದು ನಡೆದ ರಾಜ್ಯ ಮಹಾ ಸಖಾಫಿ ಸಂಗಮ ಮರೆತಿಲ್ಲ ತಾನೇ,.. 100 ಚಿಲ್ಲರೆ ಸಖಾಫಿಗಳಿರುವ ನಮ್ಮ ಮಂಗಳೂರು ತಾಲೂಕು ವ್ಯಾಪ್ತಿಯ ಸಖಾಫಿ ವಿದ್ವಾಂಸರುಗಳ ಸಹಕಾರದಿಂದ ಒಟ್ಟು  ಮೂರು ಲಕ್ಷದ ನಲ್ವತ್ತೊಂಭತ್ತು ಸಾವಿರದ ಎಂಟುನೂರ ಐವತ್ತೆರಡು  (3, 49, 852) ರೂಪಾಯಿಗಳು ಸಂಗಮದಂದು ಶೈಖುನಾ ಸುಲ್ತಾನುಲ್ ಉಲಮಾ ಉಸ್ತಾದರಿಗೆ ಹಸ್ತಾಂತರಿಸಿದ್ದೇವೆ. ಈ ಮೊತ್ತದಲ್ಲಿ ಎರಡು ಲಕ್ಷದ ನಲ್ವತ್ತೈದು ಸಾವಿರದ ಐನೂರ ಹನ್ನೊಂದು (2,45,511) ರೂಪಾಯಿಗಳು ಸಂಗಮಕ್ಕಿಂತ ಮೊದಲು ಸಂಗ್ರಹಿಸಿದ್ದು, ಒಂದು ಲಕ್ಷದ ನಾಲ್ಕು ಸಾವಿರದ ಮುನ್ನೂರ ನಲ್ವತ್ತೊಂದು (1,04,341) ರೂಪಾಯಿಗಳು ಸಂಗಮದಂದು ಸಂಗ್ರಹವಾದದ್ದು. *ಸಂಗಮದಂದು ಮತ್ತು ಸಂಗಮಕ್ಕಿಂತ ಮುಂಚೆ ಯಾವ್ಯಾವ ಸಖಾಫಿಗಳು, ಎಷ್ಟೆಷ್ಟು ಹಣ ನೀಡಿದ್ದಾರೆ ಎಂಬ ಸ್ಪಷ್ಟವಾದ ಲೀಸ್ಟ್ ಕೆಳಗಿದೆ. Ok* ನಮ್ಮ ಶೈಖುನಾ ಸುಲ್ತಾನುಲ್ ಉಲಮಾ ಉಸ್ತಾದರ ಹಸ್ತ ನೀಡಲು ಸಂಗಮಕ್ಕಿಂತ ಮುಂಚೆ ಹಣ ತಲುಪಿಸಿದವರು 1 ಶಿಹಾಬ್ ಸಖಾಫಿ ಉಳ್ಳಾಲ✅ 2 ಅಶ್ ಅರಿಯ್ಯಃ ಸಖಾಫಿ ✅ 3 ನವಾಝ್ ಸಖಾಫಿ ಉಳ್ಳಾಲ✅ 4 ಉಸ್ಮಾನ್ ಸಖಾಫಿ ಕಣ್ಣೂರು *6000*✅ 5 ಅಬ್ದುಲ್ ಕಾದರ್ ಸಖಾಫಿ ಪಟ್ಟೋರಿ ಕೆಸಿರೋಡ್ +919901330035✅ 6 ಅಬ್ದುಲ್ ಸತ್ತಾರ್ ಸಖಾಫಿ ಅಡ್ಯಾರ್ ಪದವು +919035807789✅ 7 ರಫೀಖ್ ಮದನಿ ಕಾಮಿಲ್ ಸಖಾಫಿ ಕಂಡತ್ತ್ ಪಳ್ಳಿ +917259794287✅ 8 ಆತೂರು ಇಬ್ರಾಹೀಂ ಸಖಾಫಿ ಬೋಂದೆಲ್. 9481550746✅...