Posts

Showing posts from March, 2020

ಉಳ್ಳಾಲ ರೇಂಜ್ ಅಧೀನದ ಸರ್ವ ಉಸ್ತಾದರುಗಳ ಹೆಸರು

ಉಳ್ಳಾಲ ರೇಂಜ್ ಅಧೀನದ ಸರ್ವ ಉಸ್ತಾದರುಗಳ ಹೆಸರು *S J M ಉಳ್ಳಾಲ ರೇಂಜ್*  *AZAD NAGAR* *1) ABDUSSAMAD AHSANI* *2) JALAL MADANI* *3) QASIM MADANI*  *4) V A MUHAMMED SAQAFI* *5) MUHAMMAD MADANI* *6) HANEEF MADANI* *7) USMAN SA-ADI* ➖➖➖➖➖➖➖➖➖ *MANCHILA* *8) IRFAN FALILY* *9) ABBAS MADANI BANDADI* *10) ABBAS MADANI ALEKALA* *11) SINAN MISBAHI NELYADI* ➖➖➖➖➖➖➖➖➖ *ALEKALA* *12) SERKALA IBRAHIM SAQAFI* *13) NAWAZ SAQAFI* *14) IRFAN SA ADI* *15) NIZAM AMANI* *16) ZAINJDDEEN MADANI* *17) HANEEF SA SADI* *18) ZUBAIR MUSLIYAR* *19) HAMEED MADANI* ➖➖➖➖➖➖➖➖➖ *MARGATTALE* *20) USMAN SAQAFI* *21) ABBAS MUSLIYAR* *22) NAUFAL AHSANI* *23) ABDUL LATHEEF MADANI* ➖➖➖➖➖➖➖➖➖ *SUNDARIBAG* *24) N D ABOOBAKKAR MADANI* *25) MUHYUDDEEN MADANI* *26) ABDUL NASIR LATHEEFI* *27) KHALID MADANI* ➖➖➖➖➖➖➖➖➖ *PATLA* *28) USMAN SAQAFI* *29) MUNEER LATHEEFI* *30) SHAREEF MADANI* *31) ZAKARIYA MADANI* ➖➖➖➖➖➖➖➖➖ *DARANDABAGILU* *32) HASAN JABIR FALILI* *33) ABDURRAZAK MADANI* *34) ABDUL HAMEED MUSLYAR* ➖➖➖➖➖➖➖➖➖ *MUKKACHARE* ...

ಫೇಸ್ಬುಕಿನಲ್ಲಿ ಪೋಸ್ಟ್ ಮಾಡಲು

ನಾನು ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಬಹಳಷ್ಟು ಮಂದಿಗೆ ನನ್ನ ಪರಿಚಯವಿದೆ ಎಂದು ಭಾವಿಸಿರುವೆ. ಯಾವಾಗ ಈ ಹಾದಿಯಲ್ಲಿ ನಾವು ಸಂಧಿಸಿದೆವೋ, ಕೆಲವರಿಗೆ ನಾನು ಎಂಬ ಇಷ್ಟವಿರಬಹುದು ಕೆಲವರಿಗೆ ಇಷ್ಟವಿಲ್ಲದಿರಬಹುದು. ಆದರೆ ನೀವು ನನ್ನ ಮುಖಪುಸ್ತಕದಲ್ಲಿ ಇದ್ದೀರಾ ಎಂದಾದ ಮೇಲೆ ನಿಮಗೆ ನಾನು ಇಷ್ಟ ಎಂದು ಭಾವಿಸುತ್ತೇನೆ...😉 ಹಾಗೆ ಬರಿಯ ಮೆಚ್ಚುಗೆ ಅಥವಾ ಪ್ರತಿಕ್ರಿಯೆಗಳಾಚೆಯೂ ನಾವು ಸಂವಹನ ಮಾಡಬಹುದಾ, ಒಬ್ಬರಿಗೊಬ್ಬರು ಬರೆಯಬಹುದಾ ಎಂಬ ಬಗ್ಗೆ ಒಂದು ಪ್ರಯೋಗವಿದು. ಯಾರೂ ಇದನ್ನು ಓದದಿದ್ದರೆ ಪ್ರತಿಕ್ರಿಯೆ ನೀಡದಿದ್ದರೆ ಇದು ಅತ್ಯಂತ ಪುಟ್ಟ ಸಾಮಾಜಿಕ ಪರೀಕ್ಷೆಯಾಗುತ್ತದೆ. "ಒಂದು ಗೆಳೆತನ/ಭೇಟಿಯ ನಡುವಿನ ಫಲಾಫಲ"  (A meeting between breadfruit )ಎಂಬ ಕಾಂಫೈನ್ ಇದು. ತಂತ್ರಜ್ಞಾನದ ಎಲ್ಲಾ ನಾಗಾಲೋಟದ ,ಮದ್ಯೆ ಅತಿ ಮುಖ್ಯವಾದ ಉತ್ತಮ ಸ್ನೇಹವನ್ನೇ ಮರೆತುಬಿಟ್ಟಿದ್ದೇವೆ.  ಈ ಪೋಸ್ಟ್  ಅನ್ನು ಯಾವ ಫೋಟೋ ಇಲ್ಲದೆ ಕೊನೆಯವರೆಗೂ ಓದುವ ನೀವು ನನ್ನ ಬಗ್ಗೆ ಒಂದು ಪ್ರತಿಕ್ರಿಯೆ ಉದಾಹರಣೆ ಯಾವ ಒಂದು ಸ್ಥಳ, ಭೇಟಿ, ವಸ್ತು, ವ್ಯಕ್ತಿ , ಸಂದರ್ಭ,.....ಯಾವುದಕ್ಕೆ ನನ್ನನ್ನು ಸಮೀಕರಿಸುತ್ತೀರಾ ಅಥವಾ ಹೇಗೆ, ಯಾವ ರೀತಿ ನೆನಪಿಸಿಕೊಳ್ಳುತ್ತಿರಾ ಎಂಬ ಬಗ್ಗೆ ಕಾಮೆಂಟ್ ಬಾಕ್ಸ್ ನಲಿ ಬರೆಯಬೇಕು.  ಹಾಗೆಯೇ ಈ ಪೋಸ್ಟ್ ಅನ್ನು (ನನಗೆ ಟ್ಯಾಗ್/ ಶೇರ್ ಮಾಡದೆ) ಕಾಪಿ ಮಾಡಿ ನಿಮ್ಮ ಹೆಸರು ಹಾಕಿಕೊಂಡು ನಿ...

ಮರ್ಕಝ್ ಕಲೆಕ್ಷನ್

ಮಾಸ್ತಿಕಟ್ಟೆ, ಆಝಾದ್ ನಗರ. ಜುಮಾ ನಮಾಜು ಬಳಿಕ ಬಂದ ಹಣ 5,300. 1- ಅಬ್ದುಸ್ಸಲಾಂ 3,000. 2- ಶರೀಫ್ 3,000 (8147515127) 3- ಅಬ್ದುಲ್ ಕಾದರ್ 3,000✅ 4- ಉಮರಾಜಿ 3,000 (9141366650) 5- ಹಸನಬ್ಬ 1,500 (50kg) 6- ರಫೀಕ್ 750 (25 kg) 7- ಸ್ವಾದಿಕ್ 750 (25 kg) 8861518113 8- ಅನೀಸ್ 3,000 (1 ಕ್ವಿಂ ) 9916317346 9- ನೌಫಲ್ 750 (25 kg) 8123151902 10- ಮುಹಮ್ಮದ್ 1,500 (50 kg) 9845889123 11- ಮುಝಫ್ಫರ್ 5,00 12- ಅಶ್ರಫ್ 1,000 13-unknown 1,000 ತೊಕ್ಕೋಟು ತಾಜುಲ್ ಉಲಮಾ ಮಸ್ಜಿದ್. ಜುಮಾ ನಮಾಜು ಬಳಿಕ ಬಂದ ಹಣ 2700 1- ಹಸನ್ ಬಾವಾ ರಿಕ್ಷಾ 1 ಕ್ವಿ (3,000) 9900831774 2- ಉಮರ್ ಕ್ಲಿನಿಕ್ ತೊಕ್ಕೋಟು. 1 ಕ್ವಿ (3,000) 3- ಅಕ್ಬರ್, ಅಬ್ದುರ್ರಹ್ಮಾನ್ ಅಕ್ಕರೆಕೆರೆ1 ಕ್ವಿ (3,000) 4- ಹಸನಬ್ಬ 1 ಕ್ವಿ (3,000) 9686480144 5- ಯೂಸುಫ್ ಹಳೆಕೋಟೆ 25kg (750) 6362791811

ತಾಜುಲ್ ಉಲಮಾ

ಪ್ರೀತಿಯ ಸುನ್ನತ್ ಜಮಾಅತಿನ ಕಾರ್ಯಕರ್ತರೇ, ಒಂದು ಚಿಂತಿಸಿ . ಕೆಳಗೆ ಒಂದು ಬರಹ ಬರೆಯುತ್ತಿದ್ದೇನೆ. ನಾವು ನಮ್ಮ ನಿಲುವು ಮತ್ತಷ್ಟು ಸ್ಪಷ್ಟವಾಗಿ ಹೊಂದಿರಬೇಕು. ತಾಜುಲ್ ಉಲಮಾ ಇರುವಾಗ ಮಹಾನರು ಉಳ್ಳಾಲದಲ್ಲಿ ಇದ್ದರೆ ಸಾಕಿತ್ತು. ಪ್ರತಿ ನಿಮಿಷವೂ ಅಲ್ಲಾಹನ ಮೇಲಿನ ಭಯದೊಂದಿಗೆ ತಾಜುಲ್ ಉಲಮಾ ರ ಮೇಲಿನ ಪ್ರೀತಿಯಿಂದ ಮತ್ತು ಸ್ವಲ್ಪ ಹೆದರಿಕೆಯಿಂದ ಯಾವುದೇ ಗಂಜಿ ಗಿರಾಕಿಗಳ ಜೊತೆ ಸೇರದೆ ಹೆದರಿಕೆಯಿಂದ ಕಾರ್ಯಾಚರಿಸುತ್ತಿದ್ದೆವು. ಇಖ್ಲಾಸ್ ನಮ್ಮ ಆಯುಧವಾಗಿತ್ತು. ಜನರ ವಿರೋಧವೂ ಸಾಕಷ್ಟು ನಮ್ಮ ಮೇಲಿತ್ತು. ಆದರೆ ಅಷ್ಟೇ ಕಠಿಣವಾದ ಶಕ್ತಿ ನಮಗೆ ಅಲ್ಲಾಹನು ನೀಡಿದ್ದ. ಯಾವುದೇ ಶಕ್ತಿ ಇಲ್ಲದ ಸಮಯದಲ್ಲೂ ತಾಜುಲ್ ಉಲಮಾರ ಒಂದು ಮಾತು ಕೇರಳದಲ್ಲೀ ಒಂದು ಪಕ್ಷದ ಅಡಿಬೇರನ್ನು ಕಾಲದ ತೊಟ್ಟಿಗೆ ಒಂದು ಎಲೆಕ್ಷನ್ ಕೊಂಡೊಯ್ದಿತ್ತು. ನಮ್ಮ ಗೆಳೆಯರು, ಇಷ್ಟಪಾತ್ರರು ಇವೆಲ್ಲ ನಾಳಿನ ಸುಖಕ್ಕಾಗಿ, ಮಹ್ಸರಾದ ಭವಿಷ್ಯಕ್ಕಾಗಿ ಮೀಸಲಿಡುವುದು ಒಳಿತು. ಹಾಗಂತ ಗೆಳೆತನ ಬೇಡವೆಂದು ಅಲ್ಲ, ಆದರೆ ಅವರ ಸೋಗಲಾಡಿತನ ಬದಲಾವಣೆ ಆಗುವುದಿಲ್ಲವಾದರೆ ಮತ್ತೆ ಅವರ ಗೆಳೆತನದಲ್ಲಿ ಇರುವುದು ಸೂಕ್ತವಲ್ಲ. *ಚಿಂತಿಸುವವರಿಗೆ ಮಾತ್ರ*

ಮಂಗಳೂರು ತಾಲೂಕಿನ ಸಖಾಫಿ ವಿದ್ವಾಂಸರು

*ಮಂಗಳೂರು ತಾಲೂಕು ವ್ಯಾಪ್ತಿಯ ಸಖಾಫಿ ವಿದ್ವಾಂಸರು* 1- ಶಿಹಾಬುದ್ದೀನ್ ಸಖಾಫಿ ಉಳ್ಳಾಲ 9448874216 2- ಫಾರೂಕ್ ಸಖಾಫಿ ಮದನಿ ನಗರ (ಕಿನ್ಯ) 9740271331 3- ನವಾಝ್ ಸಖಾಫಿ ಉಳ್ಳಾಲ 8105745760 4- ಉಸ್ಮಾನ್ ಸಖಾಫಿ ಕಣ್ಣೂರು 9740944719 5- ಪೂಡಲ್ ಮುಹಮ್ಮದ್ ಸಖಾಫಿ 9743965354 6- ರಫೀಕ್ ಮದನಿ ಕಾಮಿಲ್ ಸಖಾಫಿ ಕಂಡತ್ ಪಳ್ಳಿ 7259794287 7- ಹನೀಫ್ ಸಖಾಫಿ ನೀರುಮಾರ್ಗ 8970920506 8- ಅಬೂಬಕರ್ ಸಖಾಫಿ ಅಸೈಗೋಳಿ 9036022153 9- ವಿ. ಎ ಮುಹಮ್ಮದ್ ಸಖಾಫಿ ವಳವೂರು 9562003689 10- ಸೈಫುಲ್ಲಾಹ್ ಸಖಾಫಿ ಉಳ್ಳಾಲ 9739929848 11- ಹಾರಿಸ್ ಸಖಾಫಿ ಕಿನ್ಯ 9972383191 12- ಉಬೈದುಲ್ಲಾಹ್ ಸಖಾಫಿ ಅಡ್ಡೂರು 8152933435 13- ಮುತ್ತಲಿಬ್ ಸಖಾಫಿ ಬೆಳ್ಮ 9164991696 14- ಹಸನ್ ಸಖಾಫಿ ನಂತೂರು 9686138869 15- ಯಾಸೀನ್ ಸಖಾಫಿ ಕ್ರಷ್ಣಾಪುರ 9481513824 16- ಶರೀಫ್ ಸಖಾಫಿ ಕಿನ್ಯ 9164405938 17- ಉಮರ್ ಸಖಾಫಿ ನ್ಯೂಪಡ್ಪು 9591573416,  18- ನಿಝಾರ್ ಸಖಾಫಿ ಪಟ್ಲ 9743725011 19- ಅಬ್ಬಾಸ್ ಸಖಾಫಿ ಸಾರ್ತಬೈಲು 9743758484 20- ದಾವುದುಲ್ ಹಕೀಂ ಸಖಾಫಿ ಕಾಟಿಪಳ್ಳ 9449089303 21- ನಿಸಾರ್ ಸಖಾಫಿ ಉಳ್ಳಾಲ 8970552456 22- ತನ್ವೀರ್ ಸಖಾಫಿ ಕಣ್ಣೂರು 8971708868 23- ಬದ್ರುದ್ದೀನ್ ಸಖಾಫಿ ಕೋಡಿಜಾಲ್ 8970411031 24- ಮುನೀರ್ ಸಖಾಫಿ ಉಳ್ಳಾಲ 8970831914 25- ಹಬೀಬುರ್ರಹ್ಮಾನ್ ಸಖಾಫಿ ಕಾಟಿಪಳ್ಳ 9481444...

ಉಳ್ಳಾಲದ ಉಸ್ತಾದರುಗಳು

*ಉಳ್ಳಾಲದ ಉಸ್ತಾದರುಗಳು* 1-ನವಾಝ್ ಸಖಾಫಿ_8105745760 2-ಮುನೀರ್ ಸಖಾಫಿ_8970831914 3- ಶಿಹಾಬ್ ಸಖಾಫಿ_94488 74216 4-ಬಶೀರ್ ಸಖಾಫಿ_94481 58134 5-ಉಸ್ಮಾನ್ ಸಖಾಫಿ ಪೊಳಲಿ_98454 38221 6-ಫಾರೂಖ್ ಸಖಾಫಿ ಮದನಿನಗರ_ 7-ಅಝೀಝ್ ಸಖಾಫಿ ಅಕ್ಕರೆಕೆರೆ_ 8-ಕಲಂದರ್ ಸಖಾಫಿ ಮುಕ್ಕಚ್ಚೇರಿ_ 9-ಫಯಾಝ್ ಸಖಾಫಿ ಹಳೆಕೋಟೆ_ 10-ನಿಝಾರ್ ಸಖಾಫಿ ಪಟ್ಲ_95356 19211 11-ವಿ.ಎ ಮುಹಮ್ಮದ್ ಸಖಾಫಿ_95620 03689 12-ಖಲೀಲ್ ಸಖಾಫಿ ಮದನಿನಗರ_80896 51897 13- ಮುಸ್ತಫ ಮದನಿ 14-ಶಂಸುದ್ದೀನ್ ಮದನಿ 15-ಜಲಾಲ್ ಮದನಿ 16-ಶರೀಫ್ ಮದನಿ ಕೋಟೆಪುರ 17-ಖಾದರ್ ಮದನಿ ಡ್ರೆಸ್ 18-ಅಬೂಬಕರ್ ಮದನಿ ಸುಲ್ತಾನ್ 19-ನಿಸಾರ್ ಸಖಾಫಿ ಮುಕ್ಕಚ್ಚೇರಿ 20-ಸೈಫುಲ್ಲಾಹ್ ಸಖಾಫಿ 21-ಶಾಹುಲ್ ಹಮೀದ್ ಜೌಹರಿ 22-ಕಬೀರ್ ಸಅದಿ ಅಕ್ಕರೆಕೆರೆ 23-ಹಂಝ ಮದನಿ 24-ಹಸನ್ ಮದನಿ 25-ಸಅದುಲ್ಲಾ ಮುಸ್ಲಿಯಾರ್ 26-ಅಬ್ದುರ್ರವೂಫ್ ಮುಸ್ಲಿಯಾರ್ 27-ಬಾಸಿತ್ ಮದನಿ 28-ಅಬ್ದುಸ್ಸಮದ್ ಅಹ್ಸನಿ 29-ಶರೀಫ್ ಅಮ್ಜದಿ ಪಟ್ಲ 30-ಶಫೀಕ್ ಅಹ್ಸನಿ ಪಟ್ಲ 31-ಹಸನ್ ಮುಬಾರಕ್ ಸಖಾಫಿ 32-ತೌಫೀಕ್ ಸಅದಿ 33-ನಿಸಾರ್ ಸಖಾಫಿ ಮುಕ್ಕಚ್ಚೇರಿ 34-ಅಬೂಬಕರ್ ಮದನಿ ಅಕ್ಕರೆಕೆರೆ 35-ಮುಹ್ಯಿದ್ದೀನ್ ಮದನಿ ಅಕ್ಕರೆಕೆರೆ 36-ಜಾಫರ್ ಮದನಿ ಕೋಟೆಪುರ 37-ಶರೀಫ್ ಮದನಿ ಕೋಟೆಪುರ 38- ಮುಝಮ್ಮಿಲ್ ಮದನಿ ಕೋಟೆಪುರ 39-ಹಸೈನಾರ್ ಹಿಮಮಿ 40-ಕಾಸಿಂ ಮದನಿ ...

ಎಪಿ ಉಸ್ತಾದ್ ಸಾಧನೆ

മർകസ്  സേവനവഴികളിലെ ചുവട് വെപ്പുകൾ,, 👉🏻 സഖാഫികൾ :  11261 👉🏻 ഹാഫിളുകൾ :      925 👉🏻 ഹാദിയ.         :    1100 👉🏻 യതീമുകൾ.   :    5433 👉🏻 ഹോം കെയർ:    6671 👉🏻 പള്ളികൾ.      :    4000 👉🏻 കുടിവെള്ളം   :    9060 👉🏻 തൊഴിലുകൾ:    4800 👉🏻 ഭിന്നശേഷിക്കാർക്ക്        സഹായം      :     1500 👉🏻 ഉപജീവനമാർഗ്ഗത്തി നുള്ള കന്നുകാലികളെ നൽകിയത്         :        297 👉🏻 തീരദേശ നിവാസികൾക്ക് ഉപജീവനമാർഗ്ഗത്തി നുള്ള ബോട്ട് നൽകിയ കുടുംബങ്ങൾ.    :         45 👉🏻 അറ്റകുറ്റപണികൾ തീർത്ത് പുനർനിർമ്മാണം നടത്തിയ വീടുകൾ: 2350 👉🏻 എല്ലാ പണികളും തീർത്ത് നിർമ്മിച്ചു നൽകിയ വീടുകൾ:    100 👉🏻 പ്രളയ സഹായം:                            ...

ಉಳ್ಳಾಲದ ಉಲಮಾಗಳಿಂದ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಗಲ್ ಹಾಗು ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಭೇಟಿ

*ಉಳ್ಳಾಲದ ಉಲಮಾಗಳಿಂದ ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಗಲ್ ಹಾಗು ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ಭೇಟಿ* ಉಳ್ಳಾಲ ದರ್ಗಾದ ಪದಚ್ಯುತ ಸಮಿತಿಯಿಂದ ಅನಧಿಕ್ರತವಾಗಿ ಶರೀಅತ್ ನಿಯಮಕ್ಕೆ ವಿರುದ್ಧವಾಗಿ ಹೊಸ ಖಾಝಿಯ ನೇಮಕದ ಕುರಿತು ಇರುವ ಪತ್ರಿಕಾ ವರದಿಯನ್ನು ಆಧರಿಸಿ ಉಳ್ಳಾಲದ ಉಲಮಾ ನೇತಾರರು ಸಯ್ಯಿದ್ ಜಿಫ್ರಿ ಮುತ್ತುಕೋಯ ತಂಗಲ್ ಹಾಗು ಸಯ್ಯಿದ್ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಗಲ್ ರವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದರು. ತಾಜುಲ್ ಉಲಮಾ ಖ.ಸಿ ರವರ ಹಯಾತ್ ಕಾಲದಲ್ಲಿಯೇ ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಗಲ್ ರವರನ್ನು ಉಳ್ಳಾಲದ ಸರ್ವ ಮೊಹಲ್ಲಾಗಳಿಗೆ ನಾಯಿಬ್ ಖಾಝಿಯಾಗಿಯೂ, ಸಯ್ಯಿದ್ ತಾಜುಲ್ ಉಲಮಾ ಖ.ಸಿ ರವರ ವಫಾತಿನ ಬಳಿಕ ಸಯ್ಯಿದ್ ಕೂರತ್ ತಂಗಲ್ ರವರನ್ನು ಖಾಝಿ ಮಾಡಬೇಕೆಂಬ ಸಯ್ಯಿದ್ ತಾಜುಲ್ ಉಲಮಾ ಖ.ಸಿ ರವರ ನಿರ್ದೇಶದಂತೆ ಸರ್ವ ಮೊಹಲ್ಲಾಗಳ ಸಮಿತಿ ನಾಯಕರು, ಸದಸ್ಯರು ಹಾಗು ಮೊಹಲ್ಲಾ ನಾಗರಿಕರ ಅಂಗೀಕಾರದೊಂದಿಗೆ ಕೂರತ್ ತಂಗಲ್ ಉಳ್ಳಾಲಕ್ಕೆ ಖಾಝಿಯಾಗಿ ನೇಮಕಗೊಂಡರು. ಅಂತೆಯೇ ಸಯ್ಯಿದ್ ತಾಜುಲ್ ಉಲಮಾ ಖ.ಸಿ ರವರ ವಫಾತಿನ ಬಳಿಕ ಸಯ್ಯಿದ್ ಕೂರತ್ ತಂಗಲ್ ಉಳ್ಳಾಲದ ವಿವಿಧ ಮೊಹಲ್ಲಾಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ನೇತ್ರತ್ವ ನೀಡುತ್ತಿದ್ದಾರೆ. ಆದರೆ ಪದಚ್ಯುತಗೊಂಡ ಉಳ್ಳಾಲ ದರ್ಗಾದ ಸ್ವಘೋಷಿತ ಆಡಳಿತ ಸಮಿತಿಯು ಕೇವಲ ಗೊಂದಲ ಉಂಟು ಮಾಡುವ ಉದ್ಧೇಶದಿಂದ ಧಾರ್ಮಿಕ ವಿಧಿ ವಿಧಾನಗಳನ್ನ...